GouSwarga

GouSwarga Is it a GouShala? No, it is one and only GouSwarga~a fearless fortress for 1000 cows

ಹಂಸಗಾರಿನ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ನಾಗೇಂದ್ರ ಭಟ್ ಇವರು ಗೋಸ್ವರ್ಗದ ಗೋವುಗಳಿಗೆ ಗ್ರಾಸವಾಗಿ 50ರೋಲ್ ಒಣ ಮೇವನ್ನು ಸಮರ್ಪಿ...
03/01/2026

ಹಂಸಗಾರಿನ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ನಾಗೇಂದ್ರ ಭಟ್ ಇವರು ಗೋಸ್ವರ್ಗದ ಗೋವುಗಳಿಗೆ ಗ್ರಾಸವಾಗಿ 50ರೋಲ್ ಒಣ ಮೇವನ್ನು ಸಮರ್ಪಿಸಿದ್ದಾರೆ. ಅವರನ್ನು ಅಭಿನಂದಿಸುತ್ತ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಲಿ, ಅವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರುವಂತಾಗಲಿ.
||ವಂದೇ ಗೋಮಾತರಂ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ಗೋಸ್ವರ್ಗದಲ್ಲಿ ಸಂಕ್ರಾಂತಿ ಪರ್ವ ಕಾಲದಲ್ಲಿ ವಿಶೇಷ ಗೋಸೇವೆಗಳು ಮತ್ತು ಆಲೆಮನೆ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ.
03/01/2026

ಗೋಸ್ವರ್ಗದಲ್ಲಿ ಸಂಕ್ರಾಂತಿ ಪರ್ವ ಕಾಲದಲ್ಲಿ ವಿಶೇಷ ಗೋಸೇವೆಗಳು ಮತ್ತು ಆಲೆಮನೆ ಕಾರ್ಯಕ್ರಮಕ್ಕೆ
ಸರ್ವರಿಗೂ ಆದರದ ಸ್ವಾಗತ.



ಗುಂಡೂಮನೆ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಮಿಥುನ್ ಜಿ ಇವರು ಗೋಸ್ವರ್ಗದ ಗೋವುಗಳ ಮೇವಿಗಾಗಿ 50,000ರೂಪಾಯಿಗಳನ್ನು ಸಮರ್ಪಿಸಿದ್ದಾರೆ ಮತ...
02/01/2026

ಗುಂಡೂಮನೆ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಮಿಥುನ್ ಜಿ ಇವರು ಗೋಸ್ವರ್ಗದ ಗೋವುಗಳ ಮೇವಿಗಾಗಿ 50,000ರೂಪಾಯಿಗಳನ್ನು ಸಮರ್ಪಿಸಿದ್ದಾರೆ ಮತ್ತು ಮುಂದೆ ಪ್ರತಿ ವರ್ಷ ಗೋಸೇವೆಗೆ ಸಮರ್ಪಣೆ ಮಾಡುವ ಭರವಸೆ ನೀಡಿದ್ದಾರೆ. ದಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಲಿ, ಇನ್ನೂ ಹೆಚ್ಚಿನ ಗೋಸೇವೆ ಅವರ ಕುಟುಂಬದವರಿಂದ ನೆರವೇರಲಿ ಎಂದು ಆಶಿಸುತ್ತೇವೆ.

|| ವಂದೇ ಗೋಮಾತರಂ ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ಮುತ್ತಿಗೆಯ ಶ್ರೀ ಕೆ. ಎಸ್ ಸುಬ್ಬಾ ಭಟ್ ಕುಟುಂಬದವರು ಗೋಸ್ವರ್ಗದ ಗೋವುಗಳಿಗೆ 100ರೋಲ್ ಒಣ ಮೇವನ್ನು ಸಮರ್ಪಿಸಿದ್ದಾರೆ. ಅವರ ಕುಟುಂಬದವರಿಗೆ ಅಭಿ...
31/12/2025

ಮುತ್ತಿಗೆಯ ಶ್ರೀ ಕೆ. ಎಸ್ ಸುಬ್ಬಾ ಭಟ್ ಕುಟುಂಬದವರು ಗೋಸ್ವರ್ಗದ ಗೋವುಗಳಿಗೆ 100ರೋಲ್ ಒಣ ಮೇವನ್ನು ಸಮರ್ಪಿಸಿದ್ದಾರೆ. ಅವರ ಕುಟುಂಬದವರಿಗೆ ಅಭಿವಂದನೆ ಸಲ್ಲಿಸುತ್ತಾ, ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಸದಾ ಇದ್ದು ಇವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರಲಿ ಎಂದು ಹಾರೈಸುತ್ತೇವೆ.

||ವಂದೇ ಗೋಮಾತರಂ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ



ಬೆಂಗಳೂರಿನಲ್ಲಿ ವಾಸವಿರುವ ಶ್ರೀ ಬಿ. ಕೆ. ಗಣಪತಿ ಇವರು ಗೋಸ್ವರ್ಗದ ಗೋವುಗಳಿಗಾಗಿ 112ರೋಲ್ ಒಣ ಮೇವನ್ನು ದಾನವಾಗಿ ನೀಡಿದ್ದಾರೆ. ಅವರನ್ನು ಗೋಸ್...
30/12/2025

ಬೆಂಗಳೂರಿನಲ್ಲಿ ವಾಸವಿರುವ ಶ್ರೀ ಬಿ. ಕೆ. ಗಣಪತಿ ಇವರು ಗೋಸ್ವರ್ಗದ ಗೋವುಗಳಿಗಾಗಿ 112ರೋಲ್ ಒಣ ಮೇವನ್ನು ದಾನವಾಗಿ ನೀಡಿದ್ದಾರೆ. ಅವರನ್ನು ಗೋಸ್ವರ್ಗದ ಪರವಾಗಿ ಅಭಿನಂದಿಸುತ್ತಾ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಿ ಅವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರಲಿ ಎಂದು ಹಾರೈಸುತ್ತೇವೆ.

|| ವಂದೇ ಗೋಮಾತಾರಂ ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ವರ್ಷ ಪೂರ್ತಿ ಗೋವಿಗೆ ಬೇಕಾದ ಒಣ ಮೇವಿನ ಸಂಗ್ರಹಕ್ಕೆ ಸೇವೆ ನೀಡಿ ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗಿ.      #
20/12/2025

ವರ್ಷ ಪೂರ್ತಿ ಗೋವಿಗೆ ಬೇಕಾದ ಒಣ ಮೇವಿನ ಸಂಗ್ರಹಕ್ಕೆ ಸೇವೆ ನೀಡಿ ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗಿ.



#

ಹರೇ ರಾಮ ಗೋಸ್ವರ್ಗದ ಕೃಷಿ ಉಪಯೋಗಿ ಉತ್ಪನ್ನ ತಯಾರಿಕಾ ಘಟಕಕ್ಕೆ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಗಾವಂಕರ್ ಅವರು ಭೇಟಿ ನೀ...
04/12/2025

ಹರೇ ರಾಮ
ಗೋಸ್ವರ್ಗದ ಕೃಷಿ ಉಪಯೋಗಿ ಉತ್ಪನ್ನ ತಯಾರಿಕಾ ಘಟಕಕ್ಕೆ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಗಾವಂಕರ್ ಅವರು ಭೇಟಿ ನೀಡಿದ್ದರು. ಎರೆಗೊಬ್ಬರ, ಸ್ವರ್ಗಸಾರ, ದಶಸಾರ, ಸ್ಲರಿ, ಜೀವಾಮೃತ ಮುಂತಾದ ಗವ್ಯ ಉತ್ಪನ್ನಗಳ ತಯಾರಿಕ ಘಟಕವನ್ನು ವೀಕ್ಷಿಸಿ, ಗೋಮಾತೆ ಮತ್ತು ಶ್ರೀ ರಾಮದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮೊದಲ ಬಾರಿ ಭೇಟಿ ನೀಡಿದ ಮಹನೀಯರನ್ನು ಗೋಸ್ವರ್ಗದ ಕಡೆಯಿಂದ ಗೌರವಿಸಲಾಯಿತು. ತಮ್ಮ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯ ನೀಡಿ ಸಹಕರಿಸುವುದಾಗಿ ಭರವಸೆ ನೀಡಿದರು. ಶ್ರೀಯುತರಿಗೆ ಗೋಮಾತೆ ಮತ್ತು ಶ್ರೀ ಗುರುಗಳ ಅನುಗ್ರಹ ಸದಾ ಇರಲಿ.

||ಹರೇರಾಮ||ದಿನಾಂಕ 28-11-2025 ಶುಕ್ರವಾರದಂದು ಶ್ರೀರಾಮದೇವ ಭಾನ್ಕುಳಿಮಠದಲ್ಲಿ  ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿ...
30/11/2025

||ಹರೇರಾಮ||

ದಿನಾಂಕ 28-11-2025 ಶುಕ್ರವಾರದಂದು ಶ್ರೀರಾಮದೇವ ಭಾನ್ಕುಳಿಮಠದಲ್ಲಿ
ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀಮಠದ ಈ ಸಂವತ್ಸರದ ಕಾರ್ತೀಕ ದೀಪೋತ್ಸವ ಸಮಾಪ್ತಿಯ ಅಂಗವಾಗಿ *"ಮಹಾದೀಪೋತ್ಸವ"* ಕಾರ್ಯಕ್ರಮ ಜರುಗಿತು.

ಮುಂಜಾನೆಯಿಂದ ಕಾರ್ಯಕರ್ತರೆಲ್ಲಾ ಸೇರಿ ತಯಾರಿ ನಡೆಸಿ, ಸಂಧ್ಯಾ ಕಾಲದಲ್ಲಿ
ಸುಮಾರು 150 ಕ್ಕೂ ಹೆಚ್ಚೂ ದೀಪೋತ್ಸವ ಸೇವಾಕರ್ತರಿಂದ ಶ್ರೀದೇವರಿಗೆ ವೈಯಕ್ತಿಕವಾಗಿ ಸಂಕಲ್ಪ ನಡೆಯಿತು.
ನಂತರ ಕೃಷಿ ಕ್ಷೇತ್ರದ ಉನ್ನತಿಗೆ, ಸಕಲ ಕ್ಷೇತ್ರದಒಳಿತಿಗೆ, ಸರ್ವ ರೋಗದ ನಿವಾರಣೆಗೆ, ಲೋಕ ಕಲ್ಯಾಣಕ್ಕಾಗಿ ಹಾಗೂ ಹಲವಾರು ಶುಭಸಂಕಲ್ಪವೂ ವೈದಿಕರಿಂದ *ಮಹಾಸಂಕಲ್ಪದ* ರೂಪದಲ್ಲಿ ನೆರವೇರಿತು.
ಸಮಸ್ತರಿಂದ 12000 ಕ್ಕೂ ಅಧಿಕ ದೀಪಗಳು ಪ್ರಜ್ವಲನಗೊಂಡವು.
ಗೋಸ್ವರ್ಗದಲ್ಲಿ ಗೋಗಂಗಾರತಿ, ಗೋಗ್ರಾಸ ಸೇವೆ ನಡೆಯಿತು.
ನಂತರ ಶ್ರೀದೇವರಿಗೆ ಮಹಾಮಂಗಳಾರತಿ ಹಾಗೂ ವೈದಿಕೋತ್ತಮರಿಂದ ಅಷ್ಟಾವಧಾನ ಸೇವೆ ಸಮರ್ಪಣೆಯಾಯಿತು.

ಬಂದಂತಹ ಶಿಷ್ಯಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ಕಾರ್ಯ ನಡೆಯಿತು.

ಈ ಎಲ್ಲಾ ಕಾರ್ಯಕ್ರಮಗಳೊಂದಿಗೆ ಈ ಸಂವತ್ಸರದ ಕಾರ್ತೀಕ ದೀಪೋತ್ಸವವು ಸಂಪನ್ನಗೊಂಡಿತು.

ಹರೇ ರಾಮ ಹುಕ್ಲು ಮೂಲದ ಮುಂಡಗೋಡ ನಿವಾಸಿಗಳಾದ, ಗೋಬಂಧುಗಳು ಹಾಗೂ ನಮ್ಮ ಗುಂಪಿನ ಸದಸ್ಯರು ಆದ ಡಾ. ರವಿ ಹೆಗಡೆ ಅವರು 110ರೋಲ್ ಒಣ ಹುಲ್ಲನ್ನು ಗೋ...
21/11/2025

ಹರೇ ರಾಮ
ಹುಕ್ಲು ಮೂಲದ ಮುಂಡಗೋಡ ನಿವಾಸಿಗಳಾದ, ಗೋಬಂಧುಗಳು ಹಾಗೂ ನಮ್ಮ ಗುಂಪಿನ ಸದಸ್ಯರು ಆದ ಡಾ. ರವಿ ಹೆಗಡೆ ಅವರು 110ರೋಲ್ ಒಣ ಹುಲ್ಲನ್ನು ಗೋವಿಗೆ ಗ್ರಾಸವಾಗಿ ಸಮರ್ಪಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತ ಅವರಿಗೂ ಹಾಗೂ ಅವರ ಕುಟುಂಬದವರಿಗೂ ಗೋಮಾತೆ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಸದಾ ಇರಲಿ ಅವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರಲಿ ಎಂದು ಆಶಿಸುತ್ತೇವೆ.

||ವಂದೇ ಗೋ ಮಾತರಂ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ಹರೇ ರಾಮ ಬೆಂಗಳೂರಿನ ಲಕ್ಷ್ಮೀನಾರಾಯಣ ರಾವ್ ದಂಪತಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿಗಳನ್ನ ಪಡೆದರು. ಗೋಸ್ವರ್ಗದ ಒಂದು ಕರುವನ್ನು ದ...
12/11/2025

ಹರೇ ರಾಮ
ಬೆಂಗಳೂರಿನ ಲಕ್ಷ್ಮೀನಾರಾಯಣ ರಾವ್ ದಂಪತಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿಗಳನ್ನ ಪಡೆದರು. ಗೋಸ್ವರ್ಗದ ಒಂದು ಕರುವನ್ನು ದತ್ತು ಪಡೆದು ಗೋಬಂಧುಗಳಾದರು. ಗೋಸ್ವರ್ಗದ ಸಮಿತಿಯವರೊಡನೆ ಚರ್ಚಿಸಿ ಗೋಸ್ವರ್ಗದ ಸಮಗ್ರ ಅಭಿವೃದ್ಧಿಗೆ ತಾವು ಕೈಜೋಡಿಸುವ ಭರವಸೆ ನೀಡಿದರು. ಇವರ ಜೊತೆ ಭಾಷಾಂತರಕಾರರು, ಗೋಪ್ರೇಮಿಗಳು ಆದ ವೇಣುಗೋಪಾಲ್ ಎಸ್ ಶಡ್ತೀಕೆರೆ ಇವರು ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಿದರು.
ಇವರೆಲ್ಲರಿಗೂ ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಲಿ. ಗೋಸ್ವರ್ಗದ ಮುಂದಿನ ಅಭಿವೃದ್ಧಿಗಳಿಗೆ ಇವರಿಂದ ಹೆಚ್ಚಿನ ಕೊಡುಗೆ ಸಲ್ಲುವಂತಾಗಲಿ.

|| ವಂದೇ ಗೋಮಾತರಂ ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ.

ಸಿದ್ದಾಪುರ ನಿವಾಸಿಗಳಾದ ಶ್ರೀಧರ ಭಟ್ ಮತ್ತು ಸುಲೋಚನಾ ಭಟ್ ದಂಪತಿಗಳು ತಮ್ಮ ಜಾಗದ ಪಕ್ಕದಲ್ಲಿ ಬೆಳೆದ ಹಸಿ ಹುಲ್ಲನ್ನು ಕಟಾವು ಮಾಡಿಸಿ ಗೋಸ್ವರ್ಗ...
09/11/2025

ಸಿದ್ದಾಪುರ ನಿವಾಸಿಗಳಾದ ಶ್ರೀಧರ ಭಟ್ ಮತ್ತು ಸುಲೋಚನಾ ಭಟ್ ದಂಪತಿಗಳು ತಮ್ಮ ಜಾಗದ ಪಕ್ಕದಲ್ಲಿ ಬೆಳೆದ ಹಸಿ ಹುಲ್ಲನ್ನು ಕಟಾವು ಮಾಡಿಸಿ ಗೋಸ್ವರ್ಗಕ್ಕೆ ಸಮರ್ಪಿಸಿದ್ದಾರೆ. ಗೋಮಾತೆಗೆ ಹಸಿರು ಗ್ರಾಸ ಸಮರ್ಪಿಸಿದ ದಾನಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆ ಮತ್ತು ಶ್ರೀ ಗುರುಗಳ ಅನುಗ್ರಹವಾಗಲಿ, ಇನ್ನೂ ಹೆಚ್ಚಿನ ಗೋಸೇವೆ ನೆರವೇರಲಿ.
|| ವಂದೇ ಗೋಮಾತಾರಂ ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

Address

Gouswarga
Siddapur
581355

Alerts

Be the first to know and let us send you an email when GouSwarga posts news and promotions. Your email address will not be used for any other purpose, and you can unsubscribe at any time.

Contact The Business

Send a message to GouSwarga:

Share

Category