GouSwarga

GouSwarga Is it a GouShala? No, it is one and only GouSwarga~a fearless fortress for 1000 cows

ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ.ಗೋಸ್ವರ್ಗದ ಪುಣ್ಯ ಭೂಮಿಯಲ್ಲಿ ಕಬ್ಬಿನ ಹಾಲು ಸವಿದು ಗೋಸೇವೆಯಲ್ಲಿ ಭಾಗವಹಿಸಿ.ಸರ್ವರಿಗೂ ಆದರದ ಸ್ವಾಗತ
09/01/2026

ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ.
ಗೋಸ್ವರ್ಗದ ಪುಣ್ಯ ಭೂಮಿಯಲ್ಲಿ ಕಬ್ಬಿನ ಹಾಲು ಸವಿದು ಗೋಸೇವೆಯಲ್ಲಿ ಭಾಗವಹಿಸಿ.

ಸರ್ವರಿಗೂ ಆದರದ ಸ್ವಾಗತ



ಸಿದ್ದಾಪುರದ ಕೊಳಗಿಯ ಶ್ರೀಕಾಂತ ಲಕ್ಷ್ಮೀನಾರಾಯಣ ಭಟ್ ಇವರು ಗೋಸ್ವರ್ಗದ ಗೋವುಗಳಿಗೆ ಗ್ರಾಸವಾಗಿ ಒಂದು ರಿಕ್ಷಾ ಒಣ ಹುಲ್ಲನ್ನು ನೀಡಿದ್ದಾರೆ. ಅವರ...
04/01/2026

ಸಿದ್ದಾಪುರದ ಕೊಳಗಿಯ ಶ್ರೀಕಾಂತ ಲಕ್ಷ್ಮೀನಾರಾಯಣ ಭಟ್ ಇವರು ಗೋಸ್ವರ್ಗದ ಗೋವುಗಳಿಗೆ ಗ್ರಾಸವಾಗಿ ಒಂದು ರಿಕ್ಷಾ ಒಣ ಹುಲ್ಲನ್ನು ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಲಿ, ಅವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರುವಂತಾಗಲಿ ಎಂದು ಆಶಿಸುತ್ತೇವೆ.

|| ವಂದೇ ಗೋಮಾತರಂ ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ಹಂಸಗಾರಿನ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ನಾಗೇಂದ್ರ ಭಟ್ ಇವರು ಗೋಸ್ವರ್ಗದ ಗೋವುಗಳಿಗೆ ಗ್ರಾಸವಾಗಿ 50ರೋಲ್ ಒಣ ಮೇವನ್ನು ಸಮರ್ಪಿ...
03/01/2026

ಹಂಸಗಾರಿನ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ನಾಗೇಂದ್ರ ಭಟ್ ಇವರು ಗೋಸ್ವರ್ಗದ ಗೋವುಗಳಿಗೆ ಗ್ರಾಸವಾಗಿ 50ರೋಲ್ ಒಣ ಮೇವನ್ನು ಸಮರ್ಪಿಸಿದ್ದಾರೆ. ಅವರನ್ನು ಅಭಿನಂದಿಸುತ್ತ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಲಿ, ಅವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರುವಂತಾಗಲಿ.
||ವಂದೇ ಗೋಮಾತರಂ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ಗೋಸ್ವರ್ಗದಲ್ಲಿ ಸಂಕ್ರಾಂತಿ ಪರ್ವ ಕಾಲದಲ್ಲಿ ವಿಶೇಷ ಗೋಸೇವೆಗಳು ಮತ್ತು ಆಲೆಮನೆ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ.
03/01/2026

ಗೋಸ್ವರ್ಗದಲ್ಲಿ ಸಂಕ್ರಾಂತಿ ಪರ್ವ ಕಾಲದಲ್ಲಿ ವಿಶೇಷ ಗೋಸೇವೆಗಳು ಮತ್ತು ಆಲೆಮನೆ ಕಾರ್ಯಕ್ರಮಕ್ಕೆ
ಸರ್ವರಿಗೂ ಆದರದ ಸ್ವಾಗತ.



ಗುಂಡೂಮನೆ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಮಿಥುನ್ ಜಿ ಇವರು ಗೋಸ್ವರ್ಗದ ಗೋವುಗಳ ಮೇವಿಗಾಗಿ 50,000ರೂಪಾಯಿಗಳನ್ನು ಸಮರ್ಪಿಸಿದ್ದಾರೆ ಮತ...
02/01/2026

ಗುಂಡೂಮನೆ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಮಿಥುನ್ ಜಿ ಇವರು ಗೋಸ್ವರ್ಗದ ಗೋವುಗಳ ಮೇವಿಗಾಗಿ 50,000ರೂಪಾಯಿಗಳನ್ನು ಸಮರ್ಪಿಸಿದ್ದಾರೆ ಮತ್ತು ಮುಂದೆ ಪ್ರತಿ ವರ್ಷ ಗೋಸೇವೆಗೆ ಸಮರ್ಪಣೆ ಮಾಡುವ ಭರವಸೆ ನೀಡಿದ್ದಾರೆ. ದಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತ, ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಲಿ, ಇನ್ನೂ ಹೆಚ್ಚಿನ ಗೋಸೇವೆ ಅವರ ಕುಟುಂಬದವರಿಂದ ನೆರವೇರಲಿ ಎಂದು ಆಶಿಸುತ್ತೇವೆ.

|| ವಂದೇ ಗೋಮಾತರಂ ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ಮುತ್ತಿಗೆಯ ಶ್ರೀ ಕೆ. ಎಸ್ ಸುಬ್ಬಾ ಭಟ್ ಕುಟುಂಬದವರು ಗೋಸ್ವರ್ಗದ ಗೋವುಗಳಿಗೆ 100ರೋಲ್ ಒಣ ಮೇವನ್ನು ಸಮರ್ಪಿಸಿದ್ದಾರೆ. ಅವರ ಕುಟುಂಬದವರಿಗೆ ಅಭಿ...
31/12/2025

ಮುತ್ತಿಗೆಯ ಶ್ರೀ ಕೆ. ಎಸ್ ಸುಬ್ಬಾ ಭಟ್ ಕುಟುಂಬದವರು ಗೋಸ್ವರ್ಗದ ಗೋವುಗಳಿಗೆ 100ರೋಲ್ ಒಣ ಮೇವನ್ನು ಸಮರ್ಪಿಸಿದ್ದಾರೆ. ಅವರ ಕುಟುಂಬದವರಿಗೆ ಅಭಿವಂದನೆ ಸಲ್ಲಿಸುತ್ತಾ, ಗೋಮಾತೆಯ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಸದಾ ಇದ್ದು ಇವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರಲಿ ಎಂದು ಹಾರೈಸುತ್ತೇವೆ.

||ವಂದೇ ಗೋಮಾತರಂ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ



ಬೆಂಗಳೂರಿನಲ್ಲಿ ವಾಸವಿರುವ ಶ್ರೀ ಬಿ. ಕೆ. ಗಣಪತಿ ಇವರು ಗೋಸ್ವರ್ಗದ ಗೋವುಗಳಿಗಾಗಿ 112ರೋಲ್ ಒಣ ಮೇವನ್ನು ದಾನವಾಗಿ ನೀಡಿದ್ದಾರೆ. ಅವರನ್ನು ಗೋಸ್...
30/12/2025

ಬೆಂಗಳೂರಿನಲ್ಲಿ ವಾಸವಿರುವ ಶ್ರೀ ಬಿ. ಕೆ. ಗಣಪತಿ ಇವರು ಗೋಸ್ವರ್ಗದ ಗೋವುಗಳಿಗಾಗಿ 112ರೋಲ್ ಒಣ ಮೇವನ್ನು ದಾನವಾಗಿ ನೀಡಿದ್ದಾರೆ. ಅವರನ್ನು ಗೋಸ್ವರ್ಗದ ಪರವಾಗಿ ಅಭಿನಂದಿಸುತ್ತಾ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಗೋಮಾತೆ ಮತ್ತು ಶ್ರೀ ಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಿ ಅವರಿಂದ ಇನ್ನೂ ಹೆಚ್ಚಿನ ಗೋಸೇವೆ ನೆರವೇರಲಿ ಎಂದು ಹಾರೈಸುತ್ತೇವೆ.

|| ವಂದೇ ಗೋಮಾತಾರಂ ||

ಗೋಸ್ವರ್ಗ
ಶ್ರೀ ರಾಮದೇವ ಭಾನ್ಕುಳಿ ಮಠ

ವರ್ಷ ಪೂರ್ತಿ ಗೋವಿಗೆ ಬೇಕಾದ ಒಣ ಮೇವಿನ ಸಂಗ್ರಹಕ್ಕೆ ಸೇವೆ ನೀಡಿ ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗಿ.      #
20/12/2025

ವರ್ಷ ಪೂರ್ತಿ ಗೋವಿಗೆ ಬೇಕಾದ ಒಣ ಮೇವಿನ ಸಂಗ್ರಹಕ್ಕೆ ಸೇವೆ ನೀಡಿ ಗೋಮಾತೆಯ ಅನುಗ್ರಹಕ್ಕೆ ಪಾತ್ರರಾಗಿ.



#

Address

Gouswarga
Siddapur
581355

Alerts

Be the first to know and let us send you an email when GouSwarga posts news and promotions. Your email address will not be used for any other purpose, and you can unsubscribe at any time.

Contact The Business

Send a message to GouSwarga:

Shortcuts

Share

Category